ಸೋಮವಾರ, ಜೂನ್ 18, 2012

ವೇದಾಂತಿ

ಕಲ್ಲು ಸಕ್ಕರೆಯಾದೆ ಕಾದ ಕಬ್ಬಿಣವಾದೆ
ಜೇನ ಸವಿಯ ಸವಿದೆ ಹೆಜ್ಜೇನು ಆಗಿ ಕಡಿದೆ
ಸುಂದರ ಸಂತಸದ ಮನವು ಸತ್ತ ಸೂತಕದ ಮನೆಯು
ನನ್ನ ನಾಲಗೆಯ ನಾ ಕಚ್ಚಿ ಕೊಂಡೆ
ಹೃದಯದ ಕವಾಟದ ಕೀ ಕಳೆದುಕೊಂಡೆ
ಅಂದು ಮನಸಿನ ಪಾಠಶಾಲೆಯಲಿ ಕೊಟ್ಟ
ಆ ಸವಿ ಮುತ್ತುಗಳ ಮತ್ತು ಸ್ಪೂರ್ತಿ ಆಯಿತಲ್ಲ
ಇಂದು ಎನಗೆ ವೇದಾಂತಿಯಾಗಲು...
(ರಾ.ಹೊ.)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ